ಜಿಲ್ಲೆಕಾರವಾರರಾಜ್ಯಸಿರಸಿ ಭಟ್ಕಳ: ಸಚಿವ ಮಂಕಾಳ ವೈದ್ಯ ಅವರ ಮನೆಗೆ ಸಿಬ್ಬಂದಿ ಭೇಟಿ, ಸ್ವಯಂ ಮನೆ ಗಣತಿ Karavali Daily news Published: April 3, 2026 | 6:43 pm Karavali Daily newsApril 3, 2026 ✖ 📢 ನಮ್ಮ ಗ್ರೂಪ್ಗೆ ಸೇರಿ ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ಸೇರಿ 👇 WhatsApp Telegram Post Views: 45 ಭಟ್ಕಳ: ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್ ವೈದ್ಯ ಅವರ ಮನೆಗೆ ಭಟ್ಕಳ ತಹಶೀಲ್ದಾರ್ ನಾಗೇಂದ್ರ ಕೊಳಶೆಟ್ಟಿ ಹಾಗೂ ಸಿಬ್ಬಂದಿ ಶುಕ್ರವಾರ ಭೇಟಿ ನೀಡಿ ಸ್ವಯಂ ಮನೆ ಗಣತಿ ನಡೆಸಿದರು. ಈ ವೇಳೆ ಸಚಿವರ ಪತ್ನಿ ಹಾಗೂ ಅಧಿಕಾರಿಗಳು ಇದ್ದರು. Related posts: ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಅಟೋ ಇಮ್ಯೂನ್ ಕಾಯಿಲೆಗೆ ಯಶಸ್ವಿ ಚಿಕಿತ್ಸೆ ಕಾರವಾರ: ಗಣಿ ಇಲಾಖೆಯ ಅಧಿಕಾರಿ ಆಶಾ ದಾಳಿ, ಅಕ್ರಮವಾಗಿ ಸಂಗ್ರಹಿಸಿದ್ದ 180 ಮೆಟ್ರಿಕ್ ಟನ್ ಮರಳು ವಶಕ್ಕೆ ಎಂಸಿಸಿ ಬ್ಯಾಂಕ್ ಗೆ ದಾಖಲೆಯ 13 ಕೋಟಿ ಲಾಭ, 25 ನೇ ಸಿಲ್ವರ್ ಶಾಖೆ ಮಂಗಳೂರಿನಲ್ಲಿ: ಅಧ್ಯಕ್ಷ ಅನಿಲ್ ಲೋಬೊ ವಿದ್ಯಾರ್ಥಿಗಳು ಸವಾಲು ಎದುರಿಸಿ ಸಮಾಜದ ವಿಶ್ವಾಸ ಕಾಪಾಡುವುದು ಮುಖ್ಯ: ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್ 📢 To advertise on this website please call +91 99808 75054 | ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054
ಜಿಲ್ಲೆಕಾರವಾರಸಿರಸಿ ಕೆ.ಎಂ.ಸಿ.ಎ ಕಾರವಾರ ಶಾಖಾ ಕಚೇರಿ ಉದ್ಘಾಟಿಸಿದ ಶಾಸಕ ಸತೀಶ್ ಸೈಲ್ Karavali Daily news Published: April 4, 2026 | 5:31 pm Karavali Daily newsApril 4, 2026 ✖ 📢 ನಮ್ಮ ಗ್ರೂಪ್ಗೆ ಸೇರಿ ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ಸೇರಿ 👇 WhatsApp Telegram Post Views: 36 ಕಾರವಾರ: ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್…
ಜಿಲ್ಲೆಕಾರವಾರಶಿಕ್ಷಣಸಿರಸಿ ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಭೇಟಿ Karavali Daily news Published: March 23, 2026 | 6:30 am Karavali Daily newsMarch 23, 2026March 23, 2026 ✖ 📢 ನಮ್ಮ ಗ್ರೂಪ್ಗೆ ಸೇರಿ ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ಸೇರಿ 👇 WhatsApp Telegram Post Views: 14 ಕಾರವಾರ: ಎಸ್ಎಸ್ಎಲ್ಸಿ ಪರೀಕ್ಷೆಗಳು ಜಿಲ್ಲೆಯಲ್ಲಿ…
ಜಿಲ್ಲೆಪುತ್ತೂರುಮಂಗಳೂರುಮಹಾನಗರ ಕಟ್ಟಡ ಕಾಮಗಾರಿಗೆ ಕಚ್ಚಾ ಸಾಮಗ್ರಿ ಕೊರತೆ, ನಿರ್ಮಾಣ ಕ್ಷೇತ್ರಕ್ಕೆ ಕುತ್ತು ಸಂಭವ, ಕಾರ್ಮಿಕರ ತತ್ವಾರ: ಸಂಘದ ಅಧ್ಯಕ್ಷ ಮಹಾಬಲ ಕೊಟ್ಟಾರಿ ಆತಂಕ Karavali Daily news Published: April 17, 2026 | 3:25 pm Karavali Daily newsApril 17, 2026 ✖ 📢 ನಮ್ಮ ಗ್ರೂಪ್ಗೆ ಸೇರಿ ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ಸೇರಿ 👇 WhatsApp Telegram Post Views: 28 ಮಂಗಳೂರು: ದೇಶದ ವಿವಿಧ ರಾಜ್ಯಗಳಲ್ಲಿ…