ಉಡುಪಿ, ಕಾರವಾರ, ಕುಂದಾಪುರ, ಜಿಲ್ಲೆ, ಪುತ್ತೂರು, ಮಂಗಳೂರು, ರಾಜ್ಯ, ಶಿರಸಿ ಕೆಎಎಸ್ ಪೂರ್ವಭಾವಿ ಪರೀಕ್ಷೆ ಅ. 27 ರಂದು ನಿಗದಿ, ಆಕಾಂಕ್ಷಿಗಳಿಂದ ತೀವ್ರ ವಿರೋಧ KaravalidailynewsAugust 25, 2024August 25, 2024 ಬೆಂಗಳೂರು: ಸಾಕಷ್ಟು ಭಾರಿ ಮುಂದೂಡಿದ್ದ ಪರೀಕ್ಷಾರ್ಥಿಗಳಲ್ಲಿ ಆತಂಕಕ್ಕೆ ಕಾರಣ ಆಗಿದ್ದ ಕೆಎಎಸ್ ಪೂರ್ವಭಾವಿ ಪರೀಕ್ಷೆ ದಿನ ನಿಗದಿ ಮಾಡಲಾಗಿದ್ದು, ಕೆಎಎಸ್ ಆಕಾಂಕ್ಷಿಗಳಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಕೆಎಎಸ್…