ಎಜುಕೇಶನ್, ಕಾರವಾರ, ಜಿಲ್ಲೆ, ಶಿರಸಿ ಸಿರಸಿ ಹಾಸ್ಟೆಲ್ ಗೆ ಸಿಇಒ ಈಶ್ವರ್ ಕಾಂದೂ ದಿಢೀರ್ ಭೇಟಿ: ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಕಿವಿ KaravalidailynewsJune 15, 2024June 15, 2024 ಸಿರಸಿ: ಜನಸಾಮಾನ್ಯರಿಗೆ ಯಾವುದೇ ರೀತಿಯಲ್ಲಿ ತೊಂದರೆಯಗದಂತೆ ಪ್ರತಿಯೊಂದು ಇಲಾಖೆಗಳು ಕಾರ್ಯ ನಿರ್ವಹಿಸಬೇಕು. ಜನರಿಂದ ಯಾವುದೇ ದೂರು ಬಾರದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್…