ಉಡುಪಿ, ಕುಂದಾಪುರ, ಜಿಲ್ಲೆ ಸೈಬರ್ ಕಳ್ಳರ ಬಗ್ಗೆ ಜಾಗೃತಿ ಇರಲಿ, ಆನ್ ಲೈನ್ ವ್ಯವಹಾರ ಆಪತ್ತು ತರದಿರಲಿ: ಪಿಎಸ್ ಐ ಹರೀಶ್ KaravalidailynewsOctober 6, 2024October 6, 2024 ಕುಂದಾಪುರ: ಸೈಬರ್ ಅಪರಾಧಗಳ ಸಂಖ್ಯೆ ಈಚೆಗೆ ಹೆಚ್ಚಾಗುತ್ತಿದ್ದು, ಆನ್ಲೈನ್ನಲ್ಲಿ ವ್ಯವಹರಿಸುವವರು ಹೆಚ್ಚು ಜಾಗೃತೆಯಿಂದ ಇರಬೇಕು ಎಂದು ಗಂಗೊಳ್ಳಿ ಪಿಎಸ್ ಐ ಹರೀಶ್ ಹೇಳಿದರು. ಗಂಗೊಳ್ಳಿಯಲ್ಲಿ ಕೊಸೆಸಾಂವ್ ಅಮ್ಮನವರ…