ಉಡುಪಿ, ಕಾರವಾರ, ಕುಂದಾಪುರ, ಜಿಲ್ಲೆ, ಪುತ್ತೂರು, ಮಂಗಳೂರು, ರಾಜ್ಯ, ಶಿರಸಿ ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘದ 31ನೇ ಶಾಖೆ ಉದ್ಘಾಟಿಸಿದ ಸ್ಪೀಕರ್ ಖಾದರ್ KaravalidailynewsMay 5, 2024 ಮಂಗಳೂರು: ಇಲ್ಲಿನ ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘ ನಿಯಮಿತ ಇದರ 31 ನೇ ನೂತನ ಎಲ್ಯಾರ್ ಪದವು ಶಾಖೆಯನ್ನು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಉದ್ಘಾಟಿಸಿದರು.…
ಉಡುಪಿ, ಕುಂದಾಪುರ, ಜಿಲ್ಲೆ, ಪುತ್ತೂರು, ಮಂಗಳೂರು, ರಾಜ್ಯ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ 31ನೇ ಎಲ್ಯಾರ್ಪದವು ಶಾಖೆಯ ಉದ್ಘಾಟನೆ ಮೇ 1ಕ್ಕೆ: ಚಿತ್ತರಂಜನ್ ಬೋಳಾರ್ KaravalidailynewsApril 30, 2024 ಮಂಗಳೂರು: ನಗರದ ಪಡೀಲ್ನಲ್ಲಿ ಸ್ವಂತ ಆಡಳಿತ ಕಟ್ಟಡ ಹೊಂದಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಶಾಖೆ ಹೊಂದಿದ್ದು, ಈಗ ನೂತನ…
ಉಡುಪಿ, ಕುಂದಾಪುರ, ಜಿಲ್ಲೆ, ಪುತ್ತೂರು, ಮಂಗಳೂರು, ರಾಜ್ಯ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ 3.3 ಕೋಟಿ ಲಾಭ: ಚಿತ್ತರಂಜನ್ ಬೋಳಾರ್ KaravalidailynewsApril 9, 2024 ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಈ ಆರ್ಥಿಕ ವರ್ಷದಲ್ಲಿ 2000 ಕೋಟಿಗೂ ಅಧಿಕ ವಹಿವಾಟು ನಡೆಸಿ, 3.3 ಕೋಟಿಗೂ ಹೆಚ್ಚು ಲಾಭ ಗಳಿಸಿದೆ ಎಂದು ಸಂಘದ…