Breaking News
KARAVALIDAILYNEWS

ಕಾರವಾರಜಿಲ್ಲೆಶಿರಸಿ

ರಾಮನಗರ -ಗೋವಾ ರಾಷ್ಟ್ರೀಯ ಹೆದ್ದಾರಿ, ಲಘು ವಾಹನ ಸಂಚಾರಕ್ಕೆ ಪರವಾನಗಿ, ಡಿಸಿ ಲಕ್ಷ್ಮಿಪ್ರಿಯಾ ಆದೇಶ

 

ಕಾರವಾರ: ರಾಮನಗರ – ಗೋವಾ ರಾಷ್ಟ್ರೀಯ ಹೆದ್ದಾರಿ ಎನ್‌ ಎಚ್-4 ರಲ್ಲಿ ನಿತ್ಯ ಅಗತ್ಯ ಸೇವೆಗಳ ಅಡಿ ಬರುವ ತರಕಾರಿ ಲಘು ವಾಹನ, ಹಾಲಿನ ವಾಹನ ಹಾಗೂ ಇನ್ನಿತರ ಲಘು ವಾಹನಗಳ ಸಾರ್ವಜನಿಕ ಬಸ್ ಸಂಚಾರದ ಜತೆಗೆ 6 ಚಕ್ರದ ಸಾರಿಗೆ ವಾಹನವನ್ನು ಹೊರತುಪಡಿಸಿ ಅಧಿಕ ಭಾರದ ವಾಹನ/ಟ್ರಕ್‌ಗಳ ಸಂಚಾರವನ್ನು ಮುಂದಿನ ಆದೇಶದವರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಆದೇಶ ಹೊರಡಿಸಿದ್ದಾರೆ.

  1.  

  1.  

Related posts

ಉ.ಕ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ವ್ಯಾಪಕ ಮಳೆಯ ಸಾಧ್ಯತೆ, ಅ. 1 ರಂದು ಶಾಲೆಗಳಿಗೆ ರಜೆ: ಡಿಸಿ ಲಕ್ಷ್ಮೀಪ್ರಿಯಾ ಆದೇಶ

Karavalidailynews

ಎಸ್ಸಿ, ಎಸ್ಟಿ ನೌಕರರ ಒಕ್ಕೂಟದ ಅಧ್ಯಕ್ಷರಾಗಿ ಜಿ.ಡಿ. ಮನೋಜ ಮರು ಆಯ್ಕೆ

Karavalidailynews

ಅಪೌಷ್ಠಿಕತೆಯ ಮಕ್ಕಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ಇಲಾಖೆ ಅಧಿಕಾರಿಗಳಿಗೆ ಡಿಸಿ ಲಕ್ಷ್ಮಿಪ್ರಿಯಾ ಸೂಚನೆ

Karavalidailynews

This website uses cookies to improve your experience. We'll assume you're ok with this, but you can opt-out if you wish. Accept Read More

Privacy & Cookies Policy
WP Twitter Auto Publish Powered By : XYZScripts.com