Close Menu
KARAVALIDAILYNEWS
  • Home
  • ರಾಜ್ಯ
  • ಜಿಲ್ಲೆ
    • ಮಂಗಳೂರು
    • ಪುತ್ತೂರು
    • ಕಾರವಾರ
    • ಶಿರಸಿ
    • ಉಡುಪಿ
    • ಕುಂದಾಪುರ
  • ದೇಶ ವಿದೇಶ
  • ರಾಜಕೀಯ
  • ಕ್ರೀಡೆ
  • ಅಪರಾಧ
  • ಸಿನಿಮಾ
  • ಪಾಡಕಾಸ್ಟ್
  • ಇ-ಪೇಪರ್
  • ಆರೋಗ್ಯ

Subscribe to Updates

Get the latest creative news from FooBar about art, design and business.

What's Hot

ಬಿಣಗಾ: ಭೀಕರ ರಸ್ತೆ ಅಪಘಾತ, ಬೈಕ್ ಸವಾರನ ಮೇಲೆ ಹರಿದ ಟ್ಯಾಂಕರ್, ಸ್ಥಳದಲ್ಲಿಯೇ ಸಾವು

January 25, 2026

ಆರ್ ಡಿಪಿಆರ್ ಕ್ರೀಡಾಕೂಟ; ಸಮಗ್ರ ವೀರಾಗ್ರಣಿ ಹೊನ್ನಾವರ ಭಾಜನ, ರನ್ನರ್ ಅಪ್ ಸಿದ್ದಾಪುರ

January 24, 2026

ಕಾರವಾರ: ರಾಷ್ಟ್ರೀಯ ಮತದಾರರ ದಿನ– ಪ್ರತಿಜ್ಞಾ ವಿಧಿ ಸ್ವೀಕಾರ

January 24, 2026
Facebook X (Twitter) Instagram
Trending
  • ಬಿಣಗಾ: ಭೀಕರ ರಸ್ತೆ ಅಪಘಾತ, ಬೈಕ್ ಸವಾರನ ಮೇಲೆ ಹರಿದ ಟ್ಯಾಂಕರ್, ಸ್ಥಳದಲ್ಲಿಯೇ ಸಾವು
  • ಆರ್ ಡಿಪಿಆರ್ ಕ್ರೀಡಾಕೂಟ; ಸಮಗ್ರ ವೀರಾಗ್ರಣಿ ಹೊನ್ನಾವರ ಭಾಜನ, ರನ್ನರ್ ಅಪ್ ಸಿದ್ದಾಪುರ
  • ಕಾರವಾರ: ರಾಷ್ಟ್ರೀಯ ಮತದಾರರ ದಿನ– ಪ್ರತಿಜ್ಞಾ ವಿಧಿ ಸ್ವೀಕಾರ
  • ತುಳು ಬರಹಗಳ ಗುಚ್ಚ “ಕಡ್ಲೆ ಬಜಿಲ್” ಪುಸ್ತಕ ಬಿಡುಗಡೆ
  • ಕನ್ನಡ ಭವನ ನಿರ್ಮಾಣಕ್ಕೆ ಅರ್ಧ ಏಕರೆ ಜಾಗ ಮಂಜೂರಿ: ಕ.ಸಾ. ಪ ಅಧ್ಯಕ್ಷ ಡಾ. ಮಂಜುನಾಥ ರೇವಣಕರ್
  • ಪಾಂಡೇಶ್ವರ ಲೆವೆಲ್‌ ಕ್ರಾಸಿಂಗ್‌ ಸಂಚಾರ ಸಮಸ್ಯೆ, ಸಾರ್ವಜನಿಕ ಸಭೆ: ಸಂಸದ ಕ್ಯಾ. ಚೌಟ
  • ಕೇಂದ್ರದ ಧೋರಣೆ ವಿರುದ್ದ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ, ಮನರೇಗಾ ಹೆಸರು ಬದಲಾವಣೆ ಸಹಿಸಲ್ಲ
  • ಕೃಷ್ಣ ಜೆ. ರಾವ್ ಪ್ರಕರಣ: 31 ರೊಳಗೆ ಮದುವೆ ನಡೆಯದೇ ಇದ್ದಲ್ಲಿ ಫೆ. 7 ಕ್ಕೆ ನಾಮಕರಣ: ಪ್ರತಿಭಾ ಕುಳಾಯಿ
Facebook X (Twitter) Instagram
KARAVALIDAILYNEWSKARAVALIDAILYNEWS
Demo
  • Home
  • ರಾಜ್ಯ
  • ಜಿಲ್ಲೆ
    • ಮಂಗಳೂರು
    • ಪುತ್ತೂರು
    • ಕಾರವಾರ
    • ಶಿರಸಿ
    • ಉಡುಪಿ
    • ಕುಂದಾಪುರ
  • ದೇಶ ವಿದೇಶ
  • ರಾಜಕೀಯ
  • ಕ್ರೀಡೆ
  • ಅಪರಾಧ
  • ಸಿನಿಮಾ
  • ಪಾಡಕಾಸ್ಟ್
  • ಇ-ಪೇಪರ್
  • ಆರೋಗ್ಯ
KARAVALIDAILYNEWS
Home»ರಾಜ್ಯ»ಯಲಬುರ್ಗಾ: ತಾಯಿ, ಮಗುವಿನ ಅಪೌಷ್ಟಿಕತೆ ನಿವಾರಣೆಗೆ ವಿನೂತನ ಅಭಿಯಾನ

ರಾಜ್ಯ

ಯಲಬುರ್ಗಾ: ತಾಯಿ, ಮಗುವಿನ ಅಪೌಷ್ಟಿಕತೆ ನಿವಾರಣೆಗೆ ವಿನೂತನ ಅಭಿಯಾನ

KaravalidailynewsBy KaravalidailynewsJune 24, 2023No Comments4 Views
Facebook WhatsApp Twitter Email Telegram Copy Link
Share
Facebook Twitter Email WhatsApp Copy Link

 

ಕೊಪ್ಪಳ:  ಯಲಬುರ್ಗಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಅಪೌಷ್ಟಿಕತೆ ನಿವಾರಿಸುವ ಸಲುವಾಗಿ  ಎಡ್ವರ್ಡ್ ಮತ್ತು ಸಿಂಥಿಯಾ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್  ಮಂಗಳೂರಿನ ಯೆನೆಪೋಯದ ಸಿಎಚ್‌ಡಿ ಗ್ರೂಪ್ ಮತ್ತು ಸುಧಾರಿತ ತಾಂತ್ರಿಕ ಸಹಕಾರ ಕೇಂದ್ರದ ಘಟಕದ ಜತೆಗೆ ಸೇರಿ ವಿನೂತನ ಸಾರ್ವಜನಿಕ ಆರೋಗ್ಯ ಪೈಲೆಟ್ ಯೋಜನೆ ಪರಿಚಯಿಸಿದೆ.

ತಾಲ್ಲೂಕಿನಲ್ಲಿ ಈ ಯೋಜನೆಯನ್ನು ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದ ಭಾಗವಾಗಿ  ಜಾರಿಗೆ ತರಕಾಗಿದೆ. ತೀವ್ರ  ಅಪೌಷ್ಟಿಕತೆ ಹೊಂದಿರುವ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಅಪೌಷ್ಟಿಕತೆ ಕಡಿಮೆಗೊಳಿಸುವ ಮತ್ತು ಮಧ್ಯಮ ತೀವ್ರ ಅಪೌಷ್ಟಿಕತೆ ಹೊರೆ ಕಡಿಮೆ ಮಾಡುವ ಗುರಿ ಹೊಂದಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಕಾರದಿಂದ ಸಿಎಚ್‌ಡಿ ಗ್ರೂಪ್‌ ನುಷ್ಠಾನಗೊಳಿಸಿದೆ. ಅನುದಾನದ ಕೊರತೆಯಿಂದಾಗಿ, ಯೋಜನೆ ಪ್ರಾಯೋಗಿಕವಾಗಿ ಕಾರ್ಯಗತಗೊಳಿಸಲಾಗಿತ್ತು.

ಆಗಸ್ಟ್ 2022 ರಲ್ಲಿ ಅಪೌಷ್ಟಿಕತೆ ಹೊಂದಿದ ಮಕ್ಕಳ ಸಂಖ್ಯೆ 31 ಇತ್ತು. ಮಾರ್ಚ್ 2023 ಕ್ಕೆ ಸಂಖ್ಯೆ 11 ಕ್ಕೆ ಇಳಿದಿದೆ. ಸೆಪ್ಟೆಂಬರ್ 2022 ರಲ್ಲಿ ಮಧ್ಯಮ ತೀವ್ರ ಅಪೌಷ್ಟಿಕತೆಯ ಕೊರತೆಯಿಂದ ಬಳಲುತ್ತಿದ್ದ 1067 ಮಕ್ಕಳ ಸಂಖ್ಯೆ ಮಾರ್ಚ್ 2023 ರಕ್ಕೆ 329 ಕ್ಕೆ ಇಳಿದಿದೆ.

ಅಪೌಷ್ಟಿಕತೆ ಸಮಸ್ಯೆಗೆ ಅಂತ್ಯ ಹಾಡಲು ಈ ರೀತಿಯ ವಿಶಿಷ್ಟ ಮಾದರಿ ಯೋಜನೆಯು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಚಾಲನೆಗೆ ಬಂದಿದೆ. ಐದು ವರ್ಷದೊಳಗಿನ ಮಕ್ಕಳ ಪಾಲಕರು, ಅಂಗನವಾಡಿ ಮೇಲ್ವಿಚಾರಕರು, ಸಮುದಾಯದ ಹಿರಿಯರು, ಚುನಾಯಿತ ಪ್ರತಿನಿಧಿಗಳು, ಧಾರ್ಮಿಕ  ಮುಖಂಡರು ಅಪೌಷ್ಟಿಕತೆ ಹೊರೆ ಕೊನೆಗೊಳಿಸುವ ನಿಟ್ಟಿನಲ್ಲಿಒಗ್ಗೂಡಿದರು.

ಭಾರತದಲ್ಲಿನ ಕರ್ನಾಟಕ ರಾಜ್ಯದ ಯಲಬುರ್ಗಾ ತಾಲೂಕಿನಲ್ಲಿರುವ ಎಲ್ಲಾ ಅಂಗನವಾಡಿಗಳಿಗೆ ಅವರ ಪೋಷಕರು ಮಕ್ಕಳಿಗೆ ಒದಗಿಸಬೇಕಾದ ಕಡಿಮೆ-ವೆಚ್ಚದ ಶಕ್ತಿಯುತ ಆಹಾರದ ವಿಷಯದಲ್ಲಿ ಬೆಂಬಲದ ಮೇಲ್ವಿಚಾರಣೆ ಮತ್ತು ಸಹಕಾರವನ್ನು ನೀಡಲಾಯಿತು.

500 ಮಂದಿ ಯುವ ಸ್ವಯಂ ಸೇವಕರ ಮೂಲಕ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಅಂಗನವಾಡಿಗಳಲ್ಲಿ ಮಕ್ಕಳಿಗೆ ಶೇಂಗಾ ಚಿಕ್ಕೆ,  ಬೇಳೆ ಪಾಯಸ, ಚಿತ್ರಾನ್ನ, ಅನ್ನ ಸಾಂಬಾರು, ಮೊಳಕೆ ಕಾಳು, ಗೋಧಿ ಪಾಯಸ, ಉಪ್ಪಿಟ್ಟು ಹೀಗೆ ದಿನ ನಿತ್ಯ ಪೌಷ್ಟಿಕ ಆಹಾರ ನೀಡಲಾಯಿತು. ಜತೆಗೆ ಮನೆಗಳಲ್ಲಿ, ಐದು ವರ್ಷದೊಳಗಿನ ಮಕ್ಕಳಿಗೆ ನೀಡಬೇಕಾದ ಬಲವರ್ಧಿತ ಆಹಾರ ಮಿಶ್ರಣಗಳನ್ನು ತಯಾರಿಸಲು ಪೋಷಕರಿಗೆ ಕಲಿಸಲಾಯಿತು.

ಇಂತಹ ಪರಿಕಲ್ಪನೆಗಳ ಮೂಲಕ ದೇಶದಲ್ಲಿ 2030 ರ ವೇಳೆಗೆ ಅಪೌಷ್ಟಿಕತೆಯನ್ನು ತೊಡೆದು ಹಾಕಬಹುದು. ಆದರೆ ರಾಜಕೀಯ ಇಚ್ಛಾಶಕ್ತಿ,  ಮೇಲ್ವಿಚಾರಣೆ ಮತ್ತು ಪೋಷಕರ ಸಹಕಾರದ ಅಗತ್ಯ ಇದೆ ಎಂದು ಎಡ್ವರ್ಡ್ ಮತ್ತು ಸಿಂಥಿಯಾ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ನ ನಿರ್ದೇಶಕ ಡಾ.ಎಡ್ಮಂಡ್‌ ಫರ್ನಾಂಡಿಸ್ ತಿಳಿಸಿದರು.

ಮಗುವಿನ ಆರೋಗ್ಯದ ಬಗ್ಗೆ ತೀವ್ರ ಜಾಗೃತೆ ವಹಿಸುವಂತೆ ಪೋಷಕರಿಗೆ ತಿಳಿವಳಿಕೆ ನೀಡಲಾಗುತ್ತದೆ. ಮಗುವಿನ ಅತ್ಯುತ್ತಮ ಬೆಳವಣಿಗೆ ಖಚಿತಪಡಿಸಿಕೊಳ್ಳಲು ಸ್ಥಳೀಯವಾಗಿ ರಚಿಸಲಾದ ಮೇಲ್ವಿಚಾರಕ ಪಂಗಡಗಳಿಗೆ, ಪರೀಕ್ಷೆಯ ಮಾದರಿ ಉನ್ನತ ಮಟ್ಟದ ಸಾಮರ್ಥ್ಯದೊಂದಿಗೆ ಅದ್ಭುತ ಫಲಿತಾಂಶ ನೀಡಿರುವುದರಿಂದ ಅಪೌಷ್ಟಿಕತೆ ಕೊನೆಗೊಳಿಸುವ ಗಂಭೀರ ಕಾರ್ಯಕ್ರಮಗಳ ಅನುಷ್ಟಾನಗೊಳಿಸುವ ಯಾವುದೇ ರಾಜ್ಯ ಸರ್ಕಾರಕ್ಕೆ ತಮ್ಮ ನಿರ್ದೇಶನಗಳ ಪ್ರಕಾರ ಬೆಂಬಲವನ್ನು ನೀಡಲಾಗುತ್ತದೆ ಎಂದರು.

  1.  

Share. Facebook Twitter Telegram Email WhatsApp Copy Link
Karavalidailynews
  • Dribble

Related Posts

ಧ್ವಜ ಹಿಡಿದು ಮೆರವಣಿಗೆಗೆ ಚಾಲನೆ ನೀಡಿದ್ದು ಮಹಾ ಅಪರಾಧವೇ: ಎಂಎಲ್ಸಿ ಕಿಶೋರ್ ಕುಮಾರ್

January 24, 2026

ಕಾರವಾರ ಪಿಕಳೆ ನರ್ಸಿಂಗ್ ಹೋಂನ ರಾಜು ಪಿಕಳೆ ಆತ್ಮಹತ್ಯೆ, ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲು

January 23, 2026

ಸಂತ್ ಜೋಸೆಫ್ ಅನುದಾನಿತ ಪ್ರೌಢಶಾಲೆ ಕಟ್ಟಡ ಅಧ್ವಾನ, ಕಿವಿ ಹಿಂಡಿದ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ, ನ್ಯಾಯಾಧೀಶೆ ದಿವ್ಯಶ್ರೀ

January 23, 2026
Leave A Reply Cancel Reply

ALVAS
SCDDC BANK
Dharmsthal
ಮಂಗಳೂರು ಕಂಬಳ
ಕ್ರಿಸ್ಮಸ್
Recent Posts
  • ಬಿಣಗಾ: ಭೀಕರ ರಸ್ತೆ ಅಪಘಾತ, ಬೈಕ್ ಸವಾರನ ಮೇಲೆ ಹರಿದ ಟ್ಯಾಂಕರ್, ಸ್ಥಳದಲ್ಲಿಯೇ ಸಾವು
  • ಆರ್ ಡಿಪಿಆರ್ ಕ್ರೀಡಾಕೂಟ; ಸಮಗ್ರ ವೀರಾಗ್ರಣಿ ಹೊನ್ನಾವರ ಭಾಜನ, ರನ್ನರ್ ಅಪ್ ಸಿದ್ದಾಪುರ
  • ಕಾರವಾರ: ರಾಷ್ಟ್ರೀಯ ಮತದಾರರ ದಿನ– ಪ್ರತಿಜ್ಞಾ ವಿಧಿ ಸ್ವೀಕಾರ
  • ತುಳು ಬರಹಗಳ ಗುಚ್ಚ “ಕಡ್ಲೆ ಬಜಿಲ್” ಪುಸ್ತಕ ಬಿಡುಗಡೆ
  • ಕನ್ನಡ ಭವನ ನಿರ್ಮಾಣಕ್ಕೆ ಅರ್ಧ ಏಕರೆ ಜಾಗ ಮಂಜೂರಿ: ಕ.ಸಾ. ಪ ಅಧ್ಯಕ್ಷ ಡಾ. ಮಂಜುನಾಥ ರೇವಣಕರ್
INDIANNA
kmc
ಸಾಯಿ ಮೀಡಿಯಾ ನ್ಯೂಸ್ ನೆಟ್ ವರ್ಕ್
Categories
  • Asia (5)
  • Auto Shows (4)
  • Business (11)
  • Car Reviews (4)
  • Concepts (4)
  • Editor's Picks (10)
  • Ent & Arts (2)
  • Europe (5)
  • Fashion (9)
  • Film & Drama (2)
  • Finance (4)
  • Fitness (12)
  • Football (1)
  • Gadgets (1)
  • Health Science (6)
  • Home Decor (6)
  • Lifestyle (13)
  • Lifestyle (2)
  • Luxury (7)
  • Media & Culture (6)
  • News (3)
  • Photography (1)
  • Politics (22)
  • Recipes (3)
  • Science (4)
  • Sport (1)
  • Sports (9)
  • Stars (1)
  • Tech (10)
  • Technology (1)
  • Travel (11)
  • Uncategorized (117)
  • US & Canada (5)
  • Videos (2)
  • World (5)
  • ಅಪರಾಧ (714)
  • ಆರೋಗ್ಯ (230)
  • ಇ-ಪೇಪರ್ (8)
  • ಉಡುಪಿ (3,597)
  • ಎಜುಕೇಶನ್ (609)
  • ಓದುಗರ ಅಂಕಣ (33)
  • ಕಾರವಾರ (3,958)
  • ಕುಂದಾಪುರ (3,563)
  • ಕ್ರೀಡೆ (319)
  • ಚುನಾವಣೆ (506)
  • ಜಿಲ್ಲೆ (6,574)
  • ಜ್ಯೋತಿಷ್ಯ- ರಾಶಿಫಲ (281)
  • ದೇಗುಲ ದರ್ಶನ (60)
  • ದೇಶ ವಿದೇಶ (451)
  • ಪಾಡಕಾಸ್ಟ್ (12)
  • ಪುತ್ತೂರು (5,213)
  • ಮಂಗಳೂರು (5,285)
  • ರಾಜಕೀಯ (1,156)
  • ರಾಜ್ಯ (4,496)
  • ವಿಶೇಷ ವರದಿ (55)
  • ಶಿರಸಿ (3,892)
  • ಸಿನಿಮಾ (212)
Recent Post
  • ಬಿಣಗಾ: ಭೀಕರ ರಸ್ತೆ ಅಪಘಾತ, ಬೈಕ್ ಸವಾರನ ಮೇಲೆ ಹರಿದ ಟ್ಯಾಂಕರ್, ಸ್ಥಳದಲ್ಲಿಯೇ ಸಾವು
  • ಆರ್ ಡಿಪಿಆರ್ ಕ್ರೀಡಾಕೂಟ; ಸಮಗ್ರ ವೀರಾಗ್ರಣಿ ಹೊನ್ನಾವರ ಭಾಜನ, ರನ್ನರ್ ಅಪ್ ಸಿದ್ದಾಪುರ
  • ಕಾರವಾರ: ರಾಷ್ಟ್ರೀಯ ಮತದಾರರ ದಿನ– ಪ್ರತಿಜ್ಞಾ ವಿಧಿ ಸ್ವೀಕಾರ
  • ತುಳು ಬರಹಗಳ ಗುಚ್ಚ “ಕಡ್ಲೆ ಬಜಿಲ್” ಪುಸ್ತಕ ಬಿಡುಗಡೆ
Demo
Top Posts

ದ.ಕ ಜಿಲ್ಲೆಯಲ್ಲಿ ಕೊಂಚ ತಗ್ಗಿದ ಮಳೆ ಅಬ್ಬರ, ಶಾಲೆ, ಕಾಲೇಜು ಎಂದಿನಂತೆ ಪ್ರಾರಂಭ: ಡಿಸಿ ಮುಲ್ಲೈ

July 17, 20243

ಬೆಳ್ತಂಗಡಿ ವನ್ಯಜೀವಿ ವಲಯ ಪ್ರದೇಶದಲ್ಲಿ ಅಧಿಕಾರಿಗಳನ್ನು ಕಾಡಿದ ಕಾಳ್ಗಿಚ್ಚು

February 23, 20232

ಸಾನಿಧ್ಯ ಮಡಿಲಿಗೆ ವಿಶೇಷ ಶಿಕ್ಷಕಿಯರ ಥ್ರೋಬಾಲ್ ಚಾಂಪಿಯನ್‌ ಷಿಪ್ ಪಟ್ಟ

September 23, 20232

ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ನಾಲ್ವರು ನೀರುಪಾಲು, ಅವಘಡಕ್ಕೆ ಹೊಣೆ ಯಾರು?

December 11, 20240
Don't Miss
ಅಪರಾಧ

ಬಿಣಗಾ: ಭೀಕರ ರಸ್ತೆ ಅಪಘಾತ, ಬೈಕ್ ಸವಾರನ ಮೇಲೆ ಹರಿದ ಟ್ಯಾಂಕರ್, ಸ್ಥಳದಲ್ಲಿಯೇ ಸಾವು

By KaravalidailynewsJanuary 25, 2026112

ಕಾರವಾರ( ಬಿಣಗಾ): ಉತ್ತರ ಕನ್ನಡ ಜಿಲ್ಲೆಯ ಕಾರವಾರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಶನಿವಾರ ಭೀಕರ ಅಪಘಾತ ಸಂಭವಿಸಿದೆ. ಡಾಂಬರ್…

ಆರ್ ಡಿಪಿಆರ್ ಕ್ರೀಡಾಕೂಟ; ಸಮಗ್ರ ವೀರಾಗ್ರಣಿ ಹೊನ್ನಾವರ ಭಾಜನ, ರನ್ನರ್ ಅಪ್ ಸಿದ್ದಾಪುರ

January 24, 2026

ಕಾರವಾರ: ರಾಷ್ಟ್ರೀಯ ಮತದಾರರ ದಿನ– ಪ್ರತಿಜ್ಞಾ ವಿಧಿ ಸ್ವೀಕಾರ

January 24, 2026

ತುಳು ಬರಹಗಳ ಗುಚ್ಚ “ಕಡ್ಲೆ ಬಜಿಲ್” ಪುಸ್ತಕ ಬಿಡುಗಡೆ

January 24, 2026
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

Demo
© 2026 Karavali Daily News. Designed by WebBrahma.
  • Home
  • Politics
  • Lifestyle
  • Science
  • Buy Now

Type above and press Enter to search. Press Esc to cancel.