Close Menu
KARAVALIDAILYNEWS
  • Home
  • ರಾಜ್ಯ
  • ಜಿಲ್ಲೆ
    • ಮಂಗಳೂರು
    • ಪುತ್ತೂರು
    • ಕಾರವಾರ
    • ಶಿರಸಿ
    • ಉಡುಪಿ
    • ಕುಂದಾಪುರ
  • ದೇಶ ವಿದೇಶ
  • ರಾಜಕೀಯ
  • ಕ್ರೀಡೆ
  • ಅಪರಾಧ
  • ಸಿನಿಮಾ
  • ಪಾಡಕಾಸ್ಟ್
  • ಇ-ಪೇಪರ್
  • ಆರೋಗ್ಯ

Subscribe to Updates

Get the latest creative news from FooBar about art, design and business.

What's Hot

ತಲಪಾಡಿಯ ಶಾರದೆ ಒಡಲಲ್ಲಿ ಮಾತೃ ಪಿತೃ ವಂದನ, ಜ್ಯೋತಿ ಪ್ರದಾನ ಕಾರ್ಯಕ್ರಮ: ಭಾವಪೂರ್ಣ ವೇದಿಕೆ

February 15, 2026

81 ವರ್ಷದ ವೃದ್ಧೆಯ 6 ಕೆ.ಜಿ ತೂಕದ ಅಂಡಾಶಯ ಗಡ್ಡೆ ಯಶಸ್ವಿ ಶಸ್ತ್ರಚಿಕಿತ್ಸೆ, ಎಂಐಒ ತೀರ್ಥಹಳ್ಳಿ ಆಸ್ಪತ್ರೆ ವೈದ್ಯರ ತಂಡದ ವಿಶಿಷ್ಟ ಸಾಧನೆ

February 15, 2026

ಮುರುಡೇಶ್ವರ ಸಮಗ್ರ ಅಭಿವೃದ್ಧಿಗೆ ಯೋಜನೆ: ಉಸ್ತುವಾರಿ ಸಚಿವ ಮಾಂಕಾಳ ವೈದ್ಯ

February 15, 2026
Facebook X (Twitter) Instagram
Trending
  • ತಲಪಾಡಿಯ ಶಾರದೆ ಒಡಲಲ್ಲಿ ಮಾತೃ ಪಿತೃ ವಂದನ, ಜ್ಯೋತಿ ಪ್ರದಾನ ಕಾರ್ಯಕ್ರಮ: ಭಾವಪೂರ್ಣ ವೇದಿಕೆ
  • 81 ವರ್ಷದ ವೃದ್ಧೆಯ 6 ಕೆ.ಜಿ ತೂಕದ ಅಂಡಾಶಯ ಗಡ್ಡೆ ಯಶಸ್ವಿ ಶಸ್ತ್ರಚಿಕಿತ್ಸೆ, ಎಂಐಒ ತೀರ್ಥಹಳ್ಳಿ ಆಸ್ಪತ್ರೆ ವೈದ್ಯರ ತಂಡದ ವಿಶಿಷ್ಟ ಸಾಧನೆ
  • ಮುರುಡೇಶ್ವರ ಸಮಗ್ರ ಅಭಿವೃದ್ಧಿಗೆ ಯೋಜನೆ: ಉಸ್ತುವಾರಿ ಸಚಿವ ಮಾಂಕಾಳ ವೈದ್ಯ
  • ಸೇವಲಾಲ ಬಂಜಾರ ಸಮುದಾಯಕ್ಕೆ ಸ್ವಾಭಿಮಾನ, ಸಮಾನತೆ ಕಲಿಸಿದ ಮಹಾನ್ ಸಂತ: ಸತೀಶ್ ಸೈಲ್
  • ಭೀಕರ ಅಪಘಾತ, ಐದು ಮಂದಿ ಯುವಕರ ದಾರುಣ ಸಾವು, ಕಾರು ನಜ್ಜುಗುಜ್ಜು
  • ಮಂಗಳೂರು ಲೋಕಾಯುಕ್ತ ಎಸ್‍ಪಿ ಆಗಿ ದಿನೇಶ್ ಕುಮಾರ್ ಅಧಿಕಾರ ಸ್ವೀಕಾರ
  • ರಾಜ್ಯದ ಜಿಡಿಪಿ ದೇಶದಲ್ಲೇ ನಂಬರ್ ಒನ್, ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ: ಸಿಎಂ ಸಿದ್ದರಾಮಯ್ಯ
  • ಖಾಸಗಿ ವಾಹನಗಳಲ್ಲಿ ನಿಯಮ ಉಲ್ಲಂಘಿಸಿ ಬಾಡಿಗೆ, ಪರವಾನಗಿ ರದ್ದು ಮಾಡಿ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ
Facebook X (Twitter) Instagram
KARAVALIDAILYNEWSKARAVALIDAILYNEWS
Demo
  • Home
  • ರಾಜ್ಯ
  • ಜಿಲ್ಲೆ
    • ಮಂಗಳೂರು
    • ಪುತ್ತೂರು
    • ಕಾರವಾರ
    • ಶಿರಸಿ
    • ಉಡುಪಿ
    • ಕುಂದಾಪುರ
  • ದೇಶ ವಿದೇಶ
  • ರಾಜಕೀಯ
  • ಕ್ರೀಡೆ
  • ಅಪರಾಧ
  • ಸಿನಿಮಾ
  • ಪಾಡಕಾಸ್ಟ್
  • ಇ-ಪೇಪರ್
  • ಆರೋಗ್ಯ
KARAVALIDAILYNEWS
Home»ಆರೋಗ್ಯ»81 ವರ್ಷದ ವೃದ್ಧೆಯ 6 ಕೆ.ಜಿ ತೂಕದ ಅಂಡಾಶಯ ಗಡ್ಡೆ ಯಶಸ್ವಿ ಶಸ್ತ್ರಚಿಕಿತ್ಸೆ, ಎಂಐಒ ತೀರ್ಥಹಳ್ಳಿ ಆಸ್ಪತ್ರೆ ವೈದ್ಯರ ತಂಡದ ವಿಶಿಷ್ಟ ಸಾಧನೆ

ಆರೋಗ್ಯ

81 ವರ್ಷದ ವೃದ್ಧೆಯ 6 ಕೆ.ಜಿ ತೂಕದ ಅಂಡಾಶಯ ಗಡ್ಡೆ ಯಶಸ್ವಿ ಶಸ್ತ್ರಚಿಕಿತ್ಸೆ, ಎಂಐಒ ತೀರ್ಥಹಳ್ಳಿ ಆಸ್ಪತ್ರೆ ವೈದ್ಯರ ತಂಡದ ವಿಶಿಷ್ಟ ಸಾಧನೆ

KaravalidailynewsBy KaravalidailynewsFebruary 15, 2026No Comments22 Views
Facebook WhatsApp Twitter Email Telegram Copy Link
Share
Facebook Twitter Email WhatsApp Copy Link

 

ಶಿವಮೊಗ್ಗ(ತೀರ್ಥಹಳ್ಳಿ): ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ (ಎಂಐಒ) ತೀರ್ಥಹಳ್ಳಿ ಆಸ್ಪತ್ರೆಯಲ್ಲಿ 81 ವರ್ಷದ ವೃದ್ಧೆಯೊಬ್ಬರ 40 ಸೆಂಟಿ ಮೀಟರ್ ಗಾತ್ರದ ಸುಮಾರು 6 ಕೆ.ಜಿಯಷ್ಟು ಭಾರೀ ತೂಕದ ಅಂಡಾಶಯ ಗಡ್ಡೆಯನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ ವೈದ್ಯರ ತಂಡವು ವಿಶಿಷ್ಟ ಸಾಧನೆ ಮಾಡಿದೆ.

ಹೃದಯ ಸಂಬಂಧಿತ ಸಮಸ್ಯೆ ಹಾಗೂ ಮಧುಮೇಹದಿಂದ ಬಳಲುತ್ತಿದ್ದ ವೃದ್ಧೆ ಹೆಚ್ಚಿನ ಅಪಾಯದ ರೋಗಿ ಆಗಿದ್ದರೂ, ಸಮಗ್ರ ವೈದ್ಯಕೀಯ ತಯಾರಿ ಮತ್ತು ತಜ್ಞರ ತಂಡದ ಸಮನ್ವಯದಿಂದ ಸಂಕೀರ್ಣ ಸ್ಟೇಜಿಂಗ್ ಲ್ಯಾಪರೋಟಮಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.

ಈ ಶಸ್ತ್ರಚಿಕಿತ್ಸೆಯನ್ನು ಮುಖ್ಯ ಶಸ್ತ್ರಚಿಕಿತ್ಸಕ ಡಾ. ಸುರೇಶ್ ಕ್ಲೆಮೆಂಟ್ ಡಿಸೋಜ್ ಅವರ ನೇತೃತ್ವದಲ್ಲಿ ಡಾ. ದಿವ್ಯ ಜ್ಯೋತಿ ಅವರೊಂದಿಗೆ ನಡೆಸಲಾಯಿತು.

ಆಯುಷ್ಮಾನ್ ಭಾರತ್ ಯೋಜನೆ ಅಡಿ ಚಿಕಿತ್ಸೆ ನೀಡಲಾಗಿದ್ದು, ರೋಗಿ ಕುಟುಂಬಕ್ಕೆ ಯಾವುದೇ ಆರ್ಥಿಕ ಹೊರೆ ಕೂಡ ಆಗದ ರೀತಿಯಲ್ಲಿ ಆಸ್ಪತ್ರೆ ಆಡಳಿತ ಮಂಡಳಿ ಶಸ್ತ್ರಚಿಕಿತ್ಸೆಯ ಮಾಡಿದೆ. ಶಸ್ತ್ರಚಿಕಿತ್ಸೆಯ ನಂತರ ರೋಗಿ ಚೇತರಿಸಿಕೊಳ್ಳುತ್ತಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಈ ವೇಳೆ ತೀರ್ಥಹಳ್ಳಿಯ ಆಂಕಾಲಜಿ ತಂಡದ ಮುಖ್ಯಸ್ಥ ಡಾ. ಸುರೇಶ್ ರಾವ್ ಅವರು ಮಾತನಾಡಿ, ಈ ರೀತಿಯ ದೊಡ್ಡ ಶಸ್ತ್ರಚಿಕಿತ್ಸೆ ತೀರ್ಥಹಳ್ಳಿಯಂತಹ ಗ್ರಾಮೀಣ ಪ್ರದೇಶದಲ್ಲಿ ಉನ್ನತ ಮಟ್ಟದ, ಪ್ರೋಟೋಕಾಲ್ ಆಧಾರಿತ ಕ್ಯಾನ್ಸರ್ ಚಿಕಿತ್ಸೆ ನೀಡಲು ಸಾಧ್ಯ ಎಂಬುದನ್ನು ಮಾಡುವ ಮೂಲಜ ಸಾಬೀತು ಪಡಿಸಿದೆ. ನಗರ ಮಟ್ಟದ ಚಿಕಿತ್ಸೆ ಈಗ ಗ್ರಾಮೀಣ ಪ್ರದೇಶಗಳಿಗೂ ತಲುಪುತ್ತಿದೆ. ಎಂಐಒ ಆಸ್ಪತ್ರೆಯ ವೈದ್ಯರ ತಂಡದ ಸಾಧನೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದಲ್ಲಿ ಉತ್ತಮ ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆ ಒದಗಿಸುವತ್ತ ಎಂಐಒ ತೀರ್ಥಹಳ್ಳಿ ಕೇಂದ್ರ ಮಹತ್ವದ ಹೆಜ್ಜೆ ಇಟ್ಟಿದೆ ಎಂಬುದು ಈ ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ಸ್ಪಷ್ಟವಾಗಿದೆ ಎಂದರು.

Shivamogga (Thirthahalli): The Mangalore Institute of Oncology (MIO) Thirthahalli Hospital has achieved a unique feat by successfully removing a 40 cm in size and weighing about 6 kg from the ovary of an 81-year-old woman.

Although the elderly woman was a high-risk patient suffering from heart-related problems and diabetes, the complex staging laparotomy surgery was successfully performed with comprehensive medical preparation and coordination of a team of experts.

The surgery was performed under the leadership of Chief Surgeon Dr. Suresh Clement D’Souze along with Dr. Divya Jyoti.

The treatment was provided under the Ayushman Bharat scheme and the hospital management performed the surgery in a way that did not cause any financial burden to the patient’s family. Hospital sources said that the patient is recovering after the surgery and his health condition is stable.

Speaking on the occasion, Dr. Suresh Rao, Head of the Oncology Team at Thirthahalli, said that such a major surgery has proven that it is possible to provide high-level, protocol-based cancer treatment in a rural area like Thirthahalli. City-level treatment is now reaching rural areas as well. He praised the achievement of the team of doctors at MIO Hospital.

He said that this successful surgery clearly shows that MIO Thirthahalli Center has taken a significant step towards providing high-quality cancer treatment in rural areas.

  1.  

Share. Facebook Twitter Telegram Email WhatsApp Copy Link
Karavalidailynews
  • Dribble

Related Posts

ತಲಪಾಡಿಯ ಶಾರದೆ ಒಡಲಲ್ಲಿ ಮಾತೃ ಪಿತೃ ವಂದನ, ಜ್ಯೋತಿ ಪ್ರದಾನ ಕಾರ್ಯಕ್ರಮ: ಭಾವಪೂರ್ಣ ವೇದಿಕೆ

February 15, 2026

ಮುರುಡೇಶ್ವರ ಸಮಗ್ರ ಅಭಿವೃದ್ಧಿಗೆ ಯೋಜನೆ: ಉಸ್ತುವಾರಿ ಸಚಿವ ಮಾಂಕಾಳ ವೈದ್ಯ

February 15, 2026

ಸೇವಲಾಲ ಬಂಜಾರ ಸಮುದಾಯಕ್ಕೆ ಸ್ವಾಭಿಮಾನ, ಸಮಾನತೆ ಕಲಿಸಿದ ಮಹಾನ್ ಸಂತ: ಸತೀಶ್ ಸೈಲ್

February 15, 2026
Leave A Reply Cancel Reply

ALVAS
SCDDC BANK
Dharmsthal
ಮಂಗಳೂರು ಕಂಬಳ
ಕ್ರಿಸ್ಮಸ್
Recent Posts
  • ತಲಪಾಡಿಯ ಶಾರದೆ ಒಡಲಲ್ಲಿ ಮಾತೃ ಪಿತೃ ವಂದನ, ಜ್ಯೋತಿ ಪ್ರದಾನ ಕಾರ್ಯಕ್ರಮ: ಭಾವಪೂರ್ಣ ವೇದಿಕೆ
  • 81 ವರ್ಷದ ವೃದ್ಧೆಯ 6 ಕೆ.ಜಿ ತೂಕದ ಅಂಡಾಶಯ ಗಡ್ಡೆ ಯಶಸ್ವಿ ಶಸ್ತ್ರಚಿಕಿತ್ಸೆ, ಎಂಐಒ ತೀರ್ಥಹಳ್ಳಿ ಆಸ್ಪತ್ರೆ ವೈದ್ಯರ ತಂಡದ ವಿಶಿಷ್ಟ ಸಾಧನೆ
  • ಮುರುಡೇಶ್ವರ ಸಮಗ್ರ ಅಭಿವೃದ್ಧಿಗೆ ಯೋಜನೆ: ಉಸ್ತುವಾರಿ ಸಚಿವ ಮಾಂಕಾಳ ವೈದ್ಯ
  • ಸೇವಲಾಲ ಬಂಜಾರ ಸಮುದಾಯಕ್ಕೆ ಸ್ವಾಭಿಮಾನ, ಸಮಾನತೆ ಕಲಿಸಿದ ಮಹಾನ್ ಸಂತ: ಸತೀಶ್ ಸೈಲ್
  • ಭೀಕರ ಅಪಘಾತ, ಐದು ಮಂದಿ ಯುವಕರ ದಾರುಣ ಸಾವು, ಕಾರು ನಜ್ಜುಗುಜ್ಜು
INDIANNA
kmc
ಸಾಯಿ ಮೀಡಿಯಾ ನ್ಯೂಸ್ ನೆಟ್ ವರ್ಕ್
Categories
  • Asia (5)
  • Auto Shows (4)
  • Business (11)
  • Car Reviews (4)
  • Concepts (4)
  • Editor's Picks (10)
  • Ent & Arts (2)
  • Europe (5)
  • Fashion (9)
  • Film & Drama (2)
  • Finance (4)
  • Fitness (12)
  • Football (1)
  • Gadgets (1)
  • Health Science (6)
  • Home Decor (6)
  • Lifestyle (13)
  • Lifestyle (2)
  • Luxury (7)
  • Media & Culture (6)
  • News (3)
  • Photography (1)
  • Politics (22)
  • Recipes (3)
  • Science (4)
  • Sport (1)
  • Sports (9)
  • Stars (1)
  • Tech (10)
  • Technology (1)
  • Travel (11)
  • Uncategorized (117)
  • US & Canada (5)
  • Videos (2)
  • World (5)
  • ಅಪರಾಧ (718)
  • ಆರೋಗ್ಯ (237)
  • ಇ-ಪೇಪರ್ (8)
  • ಉಡುಪಿ (3,628)
  • ಎಜುಕೇಶನ್ (614)
  • ಓದುಗರ ಅಂಕಣ (33)
  • ಕಾರವಾರ (3,998)
  • ಕುಂದಾಪುರ (3,594)
  • ಕ್ರೀಡೆ (320)
  • ಚುನಾವಣೆ (507)
  • ಜಿಲ್ಲೆ (6,629)
  • ಜ್ಯೋತಿಷ್ಯ- ರಾಶಿಫಲ (281)
  • ದೇಗುಲ ದರ್ಶನ (61)
  • ದೇಶ ವಿದೇಶ (457)
  • ಪಾಡಕಾಸ್ಟ್ (12)
  • ಪುತ್ತೂರು (5,254)
  • ಮಂಗಳೂರು (5,326)
  • ರಾಜಕೀಯ (1,160)
  • ರಾಜ್ಯ (4,532)
  • ವಿಶೇಷ ವರದಿ (55)
  • ಶಿರಸಿ (3,932)
  • ಸಿನಿಮಾ (215)
Recent Post
  • ತಲಪಾಡಿಯ ಶಾರದೆ ಒಡಲಲ್ಲಿ ಮಾತೃ ಪಿತೃ ವಂದನ, ಜ್ಯೋತಿ ಪ್ರದಾನ ಕಾರ್ಯಕ್ರಮ: ಭಾವಪೂರ್ಣ ವೇದಿಕೆ
  • 81 ವರ್ಷದ ವೃದ್ಧೆಯ 6 ಕೆ.ಜಿ ತೂಕದ ಅಂಡಾಶಯ ಗಡ್ಡೆ ಯಶಸ್ವಿ ಶಸ್ತ್ರಚಿಕಿತ್ಸೆ, ಎಂಐಒ ತೀರ್ಥಹಳ್ಳಿ ಆಸ್ಪತ್ರೆ ವೈದ್ಯರ ತಂಡದ ವಿಶಿಷ್ಟ ಸಾಧನೆ
  • ಮುರುಡೇಶ್ವರ ಸಮಗ್ರ ಅಭಿವೃದ್ಧಿಗೆ ಯೋಜನೆ: ಉಸ್ತುವಾರಿ ಸಚಿವ ಮಾಂಕಾಳ ವೈದ್ಯ
  • ಸೇವಲಾಲ ಬಂಜಾರ ಸಮುದಾಯಕ್ಕೆ ಸ್ವಾಭಿಮಾನ, ಸಮಾನತೆ ಕಲಿಸಿದ ಮಹಾನ್ ಸಂತ: ಸತೀಶ್ ಸೈಲ್
Demo
Top Posts

ದ.ಕ ಜಿಲ್ಲೆಯಲ್ಲಿ ಕೊಂಚ ತಗ್ಗಿದ ಮಳೆ ಅಬ್ಬರ, ಶಾಲೆ, ಕಾಲೇಜು ಎಂದಿನಂತೆ ಪ್ರಾರಂಭ: ಡಿಸಿ ಮುಲ್ಲೈ

July 17, 20243

ಬೆಳ್ತಂಗಡಿ ವನ್ಯಜೀವಿ ವಲಯ ಪ್ರದೇಶದಲ್ಲಿ ಅಧಿಕಾರಿಗಳನ್ನು ಕಾಡಿದ ಕಾಳ್ಗಿಚ್ಚು

February 23, 20232

ಸಾನಿಧ್ಯ ಮಡಿಲಿಗೆ ವಿಶೇಷ ಶಿಕ್ಷಕಿಯರ ಥ್ರೋಬಾಲ್ ಚಾಂಪಿಯನ್‌ ಷಿಪ್ ಪಟ್ಟ

September 23, 20232

ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ನಾಲ್ವರು ನೀರುಪಾಲು, ಅವಘಡಕ್ಕೆ ಹೊಣೆ ಯಾರು?

December 11, 20240
Don't Miss
ಉಡುಪಿ

ತಲಪಾಡಿಯ ಶಾರದೆ ಒಡಲಲ್ಲಿ ಮಾತೃ ಪಿತೃ ವಂದನ, ಜ್ಯೋತಿ ಪ್ರದಾನ ಕಾರ್ಯಕ್ರಮ: ಭಾವಪೂರ್ಣ ವೇದಿಕೆ

By KaravalidailynewsFebruary 15, 20264

ಮಂಗಳೂರು: ಇಲ್ಲಿನ ತಲಪಾಡಿ ಶಾರದಾ ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಮಾತೃ ಪಿತೃ ವಂದನ ಹಾಗೂ ಜ್ಯೋತಿ ಪ್ರದಾನ ಕಾರ್ಯಕ್ರಮ…

81 ವರ್ಷದ ವೃದ್ಧೆಯ 6 ಕೆ.ಜಿ ತೂಕದ ಅಂಡಾಶಯ ಗಡ್ಡೆ ಯಶಸ್ವಿ ಶಸ್ತ್ರಚಿಕಿತ್ಸೆ, ಎಂಐಒ ತೀರ್ಥಹಳ್ಳಿ ಆಸ್ಪತ್ರೆ ವೈದ್ಯರ ತಂಡದ ವಿಶಿಷ್ಟ ಸಾಧನೆ

February 15, 2026

ಮುರುಡೇಶ್ವರ ಸಮಗ್ರ ಅಭಿವೃದ್ಧಿಗೆ ಯೋಜನೆ: ಉಸ್ತುವಾರಿ ಸಚಿವ ಮಾಂಕಾಳ ವೈದ್ಯ

February 15, 2026

ಸೇವಲಾಲ ಬಂಜಾರ ಸಮುದಾಯಕ್ಕೆ ಸ್ವಾಭಿಮಾನ, ಸಮಾನತೆ ಕಲಿಸಿದ ಮಹಾನ್ ಸಂತ: ಸತೀಶ್ ಸೈಲ್

February 15, 2026
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

Demo
© 2026 Karavali Daily News. Designed by WebBrahma.
  • Home
  • Politics
  • Lifestyle
  • Science
  • Buy Now

Type above and press Enter to search. Press Esc to cancel.