Breaking News
KARAVALIDAILYNEWS

ಜಿಲ್ಲೆಪುತ್ತೂರುಮಂಗಳೂರು

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕಾಳಭೈರವ ದೇವರಿಗೆ 6ಕೆಜಿ ತೂಕದ ಪ್ರಭಾವಳಿ ಸಮರ್ಪಣೆ

 

ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕಾಳಭೈರವ ದೇವರಿಗೆ ಕುದ್ರೋಳಿ ಕ್ಷೇತ್ರದ ಸ್ಥಾಪಕ ಅಧ್ಯಕ್ಷ ಸಾವ್‌ಕಾರ್ ಕೊರಗಪ್ಪ ಅವರ ಪುತ್ರ ದಿ. ಸೋಮಸುಂದರಂ ಕುಟುಂಬಸ್ಥರು 9 ಲಕ್ಷ ರೂಪಾಯಿ ವೆಚ್ಚದ 6 ಕೆ.ಜಿ. ತೂಕದ ಬೆಳ್ಳಿಯ ಪ್ರಭಾವಳಿಯನ್ನು ಶುಕ್ರವಾರ ದೇವರಿಗೆ ಸಮರ್ಪಿಸಲಾಯಿತು.

  1.  

ದಿ. ಸೋಮ ಸುಂದರಂ ಅವರು ಸುಮಾರು 34 ವರ್ಷ ಕ್ಷೇತ್ರದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಅವರ ಕಿರಿಯ ಪುತ್ರ ಜೈರಾಜ್ ಎಚ್.ಸೋಮಸುಂದರಂ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್.ಸೋಮಸುಂದರಂ, ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ, ಟ್ರಸ್ಟಿಗಳಾದ ಸಂತೋಷ್ ಜೆ.ಪೂಜಾರಿ, ಕಿಶೋರ್ ದಂಡೆಕೇರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಬಿ.ಜಿ.ಸುವರ್ಣ, ಸದಸ್ಯರಾದ ಗೌರವಿ ರಾಜಶೇಖರ್, ಲತೀಶ್ ಸುವರ್ಣ, ಭಕ್ತರು ಇದ್ದರು.

  1.  

Related posts

ಕ್ಷೇತ್ರದ ಅಭಿವೃದ್ಧಿಗೆ ದೊಡ್ಡ ಯೋಜನೆ ತಂದ ಖುಷಿ: ಸುನೀಲ್

Karavalidailynews

ದ.ಕ. ಜಿಲ್ಲೆಯ 8 ಮತಗಟ್ಟೆ ಕೇಂದ್ರ ಬದಲಾವಣೆ: ಡಿಸಿ ರವಿಕುಮಾರ್

Karavalidailynews

ದ.ಕ ಜಿಲ್ಲೆಯಲ್ಲಿ ಅಬ್ಬರ ಮಳೆ; ಮಂಗಳೂರಿನ ಹಲವಡೆ ಜಲಧಾರೆ, ಕೆತ್ತಿಕಲ್‌ ಗುಡ್ಡ ಕುಸಿತ

Karavalidailynews

This website uses cookies to improve your experience. We'll assume you're ok with this, but you can opt-out if you wish. Accept Read More

Privacy & Cookies Policy
WP Twitter Auto Publish Powered By : XYZScripts.com