Breaking News
KARAVALIDAILYNEWS

ಕಾರವಾರಜಿಲ್ಲೆಶಿರಸಿ

ರಾಮನಗರ -ಗೋವಾ ರಾಷ್ಟ್ರೀಯ ಹೆದ್ದಾರಿ, ಲಘು ವಾಹನ ಸಂಚಾರಕ್ಕೆ ಪರವಾನಗಿ, ಡಿಸಿ ಲಕ್ಷ್ಮಿಪ್ರಿಯಾ ಆದೇಶ

 

ಕಾರವಾರ: ರಾಮನಗರ – ಗೋವಾ ರಾಷ್ಟ್ರೀಯ ಹೆದ್ದಾರಿ ಎನ್‌ ಎಚ್-4 ರಲ್ಲಿ ನಿತ್ಯ ಅಗತ್ಯ ಸೇವೆಗಳ ಅಡಿ ಬರುವ ತರಕಾರಿ ಲಘು ವಾಹನ, ಹಾಲಿನ ವಾಹನ ಹಾಗೂ ಇನ್ನಿತರ ಲಘು ವಾಹನಗಳ ಸಾರ್ವಜನಿಕ ಬಸ್ ಸಂಚಾರದ ಜತೆಗೆ 6 ಚಕ್ರದ ಸಾರಿಗೆ ವಾಹನವನ್ನು ಹೊರತುಪಡಿಸಿ ಅಧಿಕ ಭಾರದ ವಾಹನ/ಟ್ರಕ್‌ಗಳ ಸಂಚಾರವನ್ನು ಮುಂದಿನ ಆದೇಶದವರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಆದೇಶ ಹೊರಡಿಸಿದ್ದಾರೆ.

  1.  

  1.  

Related posts

ಕ್ಯಾಂಟಿನ್ ನಡೆಸಲು ಕಾನೂನುಬಾಹಿರ ಗುತ್ತಿಗೆ:  ಕಾಂಗ್ರೆಸ್ ಪ್ರತಿಭಟನೆ

Karavalidailynews

ಗಡಿಭಾಗದ ಶಾಲೆಗಳ ಪುನಶ್ಚೇತನ ಶೀಘ್ರ: ಶಾಸಕ ಮಠಂದೂರು

Karavalidailynews

ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿಗೆ ರಂಗ ಕಲಾಬಂಧು ಪ್ರಶಸ್ತಿ ಪ್ರದಾನ

Karavalidailynews

This website uses cookies to improve your experience. We'll assume you're ok with this, but you can opt-out if you wish. Accept Read More

Privacy & Cookies Policy
WP Twitter Auto Publish Powered By : XYZScripts.com