Breaking News
KARAVALIDAILYNEWS

ರಾಜಕೀಯರಾಜ್ಯ

ನನ್ನ ಬಳಿ ಬೇರೆ ಆಯ್ಕೆಗಳು ಇಲ್ಲ, ನಾನು ಅವರನ್ನು ಬೆಂಬಲಿಸಬೇಕು: ಡಿಸಿಎಂ ಡಿಕೆಶಿ ಹೇಳಿಕೆ

 

ಬೆಂಗಳೂರು: 5 ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ ಬೆನ್ನಲ್ಲೆ ಡಿಸಿಎಂ ಡಿಕೆಶಿ ಅವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ನನ್ನ ಬಳಿ ಬೇರೇನು ಆಯ್ಕೆಗಳಿವೆ? ನಾನು ಸಿದ್ದರಾಮಯ್ಯ ಅವರ ಜತೆ ನಿಲ್ಲಬೇಕು. ಅವರನ್ನು ಬೆಂಬಲಿಸಬೇಕು. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧನಾಗಿರುವೆ ಎಂದು ಹೇಳಿಕೆ ನೀಡಿದ್ದಾರೆ.

  1.  

ಲಕ್ಷಾಂತರ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರ ತರಲು ಶ್ರಮ ಪಟ್ಟಿದ್ದಾರೆ. ಅವರ ಬಗ್ಗೆ ಯೋಚಿಸಬೇಕಿದೆ. ಕಾಂಗ್ರೆಸ್ ಸರಕಾರ ಜನಪರ ಯೋಜನೆಗಳನ್ನು ನೀಡುವ ಮೂಲಕ ಜನರಿಗೆ ಹತ್ತಿರವಾಗಿದೆ ಎಂದರು.

  1.  

Related posts

ಕಾರವಾರ: ಮುರುಡೇಶ್ವರ ಬೀಚ್ ನಲ್ಲಿ ನಡೆದ ದುರಂತ, ಮೂರು ವಿದ್ಯಾರ್ಥಿಗಳ ಶವಗಳ ಪತ್ತೆ, ಮೂರು ಮಂದಿ ವಜಾ, ಪರಿಹಾರ ಘೋಷಣೆ

Karavalidailynews

ಸಿ ವರದಿಯಿಂದ ಅಮಾಯಕರು ಆರೋಪಿಗಳು, ಪ್ರಕರಣದ ದಿಕ್ಕು ತಪ್ಪಿಸುವ ಹುನ್ನಾರ: ಗಿರೀಶ್ ಮಟ್ಟಣ್ಣನವರ್

Karavalidailynews

ಚುನಾವಣಾ ರಾಜಕೀಯಕ್ಕೆ ಬಿಜೆಪಿ ನಾಯಕ ರವೀಂದ್ರನಾಥ ಗುಡ್ ಬೈ

Karavalidailynews

This website uses cookies to improve your experience. We'll assume you're ok with this, but you can opt-out if you wish. Accept Read More

Privacy & Cookies Policy
WP Twitter Auto Publish Powered By : XYZScripts.com