Breaking News
KARAVALIDAILYNEWS

ರಾಜ್ಯ

ಅಂನವಾಡಿ ಸಹಾಯಕಿಯನ್ನು ಬಿಡದ ಲಂಚಬಾಕಿ, ಲೋಕಾಯುಕ್ತ ಬಲೆಗೆ ಸಿಡಿಪಿಒ ವನಜಾಕ್ಷಿ

 

ಯಾದಗಿರಿ: ಸಿಡಿಪಿಒ ವನಜಾಕ್ಷಿ ಅವರು ಅಂಗನವಾಡಿ ಸಹಾಯಕಿಯೊಬ್ಬರ ಗೈರು ಹಾಜರಾತಿ ಸಕ್ರಮಕ್ಕೆ ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು, ಇದಕ್ಕೆ ಸಂಬಂಧಿಸಿದಂತೆ 80 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ಬಂಧನ ಮಾಡಿದ್ದಾರೆ.

  1.  

ಗೈರು ಹಾಜರಿ ಸರಿಪಡಿಸಿ ವೇತನ ಬಿಡುಗಡೆ ಮಾಡಲು ಸಿಡಿಪಿಒ ಲಂಚಕ್ಕೆ ಬೇಡಿಕೆ ಇಟ್ಟು, ಪಡೆಯುವಾಗ ಲೋಕಾ ಅಧಿಕಾರಿಗಳ ಕೆಡ್ಡಾಕ್ಕೆ ಬಿದ್ದಿದ್ದಾರೆ. ಯಾದಗಿರಿ ಬಸ್ ನಿಲ್ದಾಣದ ಸಮೀಪ ಲಂಚ ಪಡೆಯುವಾಗಲೇ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

ಯಾದಗಿರಿ ಲೋಕಾಯುಕ್ತ ಡಿವೈಎಸ್ಪಿ ಜೆ.ಎಚ್.ಇನಾಮದಾರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಇನ್‌ ಸ್ಪೆಕ್ಟರ್‌ ಸಿದ್ದರಾಯ, ಸಂಗಮೇಶ ಹಾಗೂ ಲೋಕಾಯುಕ್ತ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಇದ್ದರು.

  1.  

Related posts

ಮಂಗಳೂರಿನಲ್ಲಿ ವಿವಿಧೆಡೆ ಸಂಭ್ರಮದ ನಾಗರ ಪಂಚಮಿ ಆಚರಣೆ, ವಿಶೇಷ ಜಲಾಭಿಷೇಕ

Karavalidailynews

ಸುರತ್ಕಲ್:‌ ನೀರಲ್ಲಿ ಮುಳುಗಿ ನಾಲ್ಕು ಮಂದಿ ವಿದ್ಯಾರ್ಥಿಗಳ ಸಾವು, ಪೋಷಕರ ಆಕ್ರಂದನ

Karavalidailynews

ರಾಜ್ಯ ಪುಸ್ತಕ ಆಯ್ಕೆ ಸಮಿತಿಗೆ ಡಾ. ಕುಂಬಳೆ, ಕಿಶನ್ ರಾವ್ ಕುಲಕರ್ಣಿ

Karavalidailynews

This website uses cookies to improve your experience. We'll assume you're ok with this, but you can opt-out if you wish. Accept Read More

Privacy & Cookies Policy
WP Twitter Auto Publish Powered By : XYZScripts.com