Breaking News

ಉ.ಕ. ಜಿಲ್ಲೆಯ ಡಿಸಿ ಗಂಗೂಬಾಯಿ ಮಾನಕರ ದಿಢೀರ್‌ ವರ್ಗಾವಣೆ, ನೂತನ ಡಿಸಿ ಲಕ್ಷ್ಮೀಪ್ರೀಯಾ

 

ಕಾರವಾರ: ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರನ್ನು ವರ್ಗಾವಣೆ ಮಾಡಿ ಸರಕಾರವು ಆದೇಶ ಹೊರಡಿಸಿದೆ.
ನೂತನ ಜಿಲ್ಲಾಧಿಕಾರಿಯಾಗಿ ಲಕ್ಷ್ಮೀಪ್ರೀಯಾ ಕೆ. ಅವರನ್ನು ಸರಕಾರ ಉತ್ತರ ಕನ್ನಡಕ್ಕೆ ನೇಮಕ ಮಾಡಿ ಆದೇಶ ಹೊರಡಿಸದೆ. ಗಂಗೂಬಾಯಿ ಮಾನಕರ ಅವರನ್ನು ಕರ್ನಾಟಕ ಗೆಜೆಟಿಯರ್‌ ಇಲಾಖೆಯ ಮುಖ್ಯ ಸಂಪಾದಕರನ್ನಾಗಿ ನೇಮಕ ಲಕ್ಷ್ಮೀಪ್ರೀಯ ಕೆ ಅವರು ಮೈಸೂರು ಅಬ್ದುಲ್‌ ನಜೀರ್‌ ಸಾಬ್‌ ಗ್ರಾಮೀಣ ಅಭಿವೃದ್ಧಿ ಪಂಚಾಯತ್‌ ರಾಜ್ಯ ಸಂಸ್ಥೆಯ ನಿರ್ದೇಶಕಿಯಾಗಿದ್ದರು.
ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರ ಅವರನ್ನು ದಿಢೀರ್‌ ಎಂದು ವರ್ಗಾವಣೆ ಮಾಡಿ ಅದೇಶಿಸಿರುವ ಆದೇಶ ಪ್ರತಿ ಜಾಲತಾಣದಲ್ಲಿ ವ್ಯಾಪಕ ಸುದ್ದಿ ಆಗಿರುವುದು ವಿಶೇಷ.

  1.  

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com