Breaking News

ವಕೀಲ ಈರಣ್ಣ ಪಾಟೀಲ್‌ ಹತ್ಯೆ: 6 ಮಂದಿ ವಿರುದ್ಧ ಪ್ರಕರಣ

 

ಕಲಬುರಗಿ: ವಕೀಲ ಈರಣ್ಣ ಪಾಟೀಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯ ವಿರುದ್ಧ ಇಲ್ಲಿನ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  1.  

ಆರೋಪಿಗಳನ್ನು ಉದನೂರು ಗ್ರಾಮದ ನಿವಾಸಿಗಳಾದ ನೀಲಕಂಠ ಪಾಟೀಲ್,ವಿಜಯಕುಮಾರ, ಸಿದ್ದಣ್ಣಗೌಡ, ಸಿದ್ರಾಮ, ಅವ್ವಣ್ಣ ಹಾಗೂ ಗುರು ಎಂಬುವವರು ಎಂದು ತಿಳಿದು ಬಂದಿದೆ.

ಹತ್ಯೆ ಆಗಿರುವ ವಕೀಲ ಈರಣ್ಣ ಅವರ ಪತ್ನಿ ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com