Breaking News
KARAVALIDAILYNEWS

ಜಿಲ್ಲೆಕಾರವಾರಶಿರಸಿ

ಮೋಹನ್ ಶಿರೂರ್ ಹೃದಯಾಘಾತದಿಂದ ನಿಧನ, ಹಲವರಿಂದ ಸಂತಾಪ

 

ಸಿರಸಿ: ಪರಿಶಿಷ್ಟ ಸಮಾಜದ ಹಿರಿಯ ಕೊಂಡಿ ಮೋಹನ್ ಶಿರೂರ್ ಅವರು ತೀವೃ ಹೃದಯಾಘಾತದಿಂದ ಶನಿವಾರ ಬೆಳಗಿನ ಜಾವ ನಿಧನರಾದರು.

  1.  

ಇವರು ಪರಿಶಿಷ್ಟ ಕಲ್ಯಾಣಕ್ಕಾಗಿ ಮಾಡಿದ ಸೇವೆ ಸ್ಮರಣೀಯವಾಗಿದೆ. ಮೋಹನ್ ಶಿರೂರ್ ಅವರು ಬಹಳ ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯರಾಗಿದ್ದರು. ಇವರ ನಿಧನಕ್ಕೆ ತಾಲೂಕಿನ ಹಲವು ಎಸ್ಸಿ,ಎಸ್ಟಿ ಕುಟುಂಬಗಳು ಸಂತಾಪ ಸಲ್ಲಿಸಿವೆ. ಮೋಹನ್ ಶಿರೂರ್ ಅವರ ನಿಧನಕ್ಕೆ ಶಾಸಕ ಭೀಮಣ್ಣ ಟಿ ನಾಯ್ಕ ಶ್ರದ್ಧಾಂಜಲಿ ಸಲ್ಲಿಸಿದರು.

  1.  

Related posts

ಕಮಿಷನರ್ ಕಚೇರಿಯಲ್ಲಿ ಎಸ್ಸಿ,ಎಸ್ಟಿ ಮಾಸಿಕ ಸಭೆಯಲ್ಲಿ ಪ್ರತಿಧ್ವನಿಸಿದ ಜಾತಿ ನಿಂದನೆ, ಕ್ರಮಕ್ಕೆ ಮುಖಂಡರ ಆಗ್ರಹ

Karavalidailynews

ರಾಜ್ಯದ ಮೀಸಲಾತಿ ಪಟ್ಟಿಯಲ್ಲಿ, ಪ್ರವರ್ಗ 3 (ಬಿ) ಸ್ಥಾನ, ಸೌಲಭ್ಯದಿಂದ ಬಂಟ ಸಮಾಜ ವಂಚಿತ: ಅಜಿತ್ ಕುಮಾರ್ ರೈ

Karavalidailynews

ರವೀಂದ್ರ ಭಟ್ಟಗೆ ಗೊಮ್ಮಟ ಮಾಧ್ಯಮ ಪ್ರಶಸ್ತಿ

Karavalidailynews

This website uses cookies to improve your experience. We'll assume you're ok with this, but you can opt-out if you wish. Accept Read More

Privacy & Cookies Policy
WP Twitter Auto Publish Powered By : XYZScripts.com