Breaking News

ಇದೇ 27 ರಿಂದ 29 ವರಿಗೆ ನೀರು ಸರಬುರಾಜಿನಲ್ಲಿ ವ್ಯತ್ಯಯ

 

ಮಂಗಳೂರು: ಮಂಗಳೂರು ಮಹಾನಗರಕ್ಕೆ ನೀರು ಸರಬುರಾಜು ಮಾಡುವ ತುಂಬೆ ರೇಚಕ ಸ್ಥಾವರದಲ್ಲಿರುವ ಕೊಳವೆ ದುರಸ್ತಿ, ಹೆಡರ್ ಬದಲಾವಣೆ ಕಾಮಗಾರಿ ನಡೆಯಲಿದೆ. ಈ ಕಾರಣದಿಂದ ಇದೇ 27 ಬೆಳಿಗ್ಗೆ 6 ಗಂಟೆಯಿಂದ ಏ.29 ಬೆಳಿಗ್ಗೆ 6 ಗಂಟೆಯವರಿಗೆ ಮಂಗಳೂರು ಮಹಾನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಹಾನಗರ ಪಾಲಿಕೆ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆ ತಿಳಿಸಿದೆ.

  1.  

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com