Breaking News

ಸಿರಸಿ: ಸೆಖೆಯಿಂದ ಕಂಗೆಟ್ಟವರಿಗೆ ಮಳೆಯ ಸಿಂಚನ

 

ಕಾರವಾರ (ಸಿರಸಿ): ಬಿಸಿಲಿನ ತಾಪಮಾನದಿಂದ ಸೆಖೆಗೆ ಕಂಗಾಲಾಗಿದ್ದ ಜನರಿಗೆ ಮಂಗಳವಾರ ಸಂಜೆ ಮಳೆ ತಂಪೆರೆದಿದೆ.

  1.  

ಮಂಗಳವಾರ ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣವಿತ್ತು, ಬಿಸಿಲಿನ ಧಗೆ ಹೆಚ್ಚಾಗಿತು ಮಳೆ ಸುರಿಯಬಹುದು ಎಂದು ಲೆಕ್ಕಾಚಾರದಲ್ಲಿ ಜನರಿಗೆ ಸಂಜೆ 4.30 ರ ವೇಳೆಗೆ ಮಳೆ ಸುರಿಯಿತು. ಹದ ಮಳೆ ಸುರಿದ ಕಾರಣಕ್ಕೆ ಸಂಜೆ ಶಾಲೆ ಬಿಡುವ ವೇಳೆ ಮನೆಗೆ ಬರುವ ಮಕ್ಕಳು ಪರದಾಡಿದರು. ಗ್ರಾಮೀಣ ಭಾಗದಲ್ಲೂ ಮಳೆಯಾದ ಸುರಿದಿದೆ. ಪರಿಣಾಮ ಕೃಷಿಕರಿಗೂ ಸಮಸ್ಯೆ ಉಂಟಾಗಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com