Breaking News

ಪಯಸ್ವಿನಿ ನದಿಯಲ್ಲಿ ಈಜುಲು ಬಂದವರು ನೀರು ಪಾಲು

 

ಸುಳ್ಯ: ಪಯಸ್ವಿನಿ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.

ಜಿತೇಶ್ ಹಾಗೂ ಪ್ರವೀಣ್ ಮೃತಪಟ್ಟವರು. ಪುತ್ತೂರು ಕೌಡಿಚ್ಚಾರು ಸುತ್ತಮುತ್ತಲಿನ  6 ಯುವಕರು ಪಯಸ್ವಿನಿ ನದಿಗೆ ಈಜಲು ಹೋಗಿದ್ದರು.  ವೇಳೆ ಒಬ್ಬ ಯುವಕ ನೀರಿನಲ್ಲಿ ಮುಳುಗುತ್ತಿದ್ದಂತೆ ಆತನನ್ನು ರಕ್ಷಿಸಲು ಹೋದ ಸ್ನೇಹಿತ ಕೂಡ  ನೀರು ಪಾಲಾಗಿದ್ದಾನೆ.

  1.  

ಸಂತೋಷ್ ಅಂಬಟೆಮೂಲೆ, ಸತ್ಯಾನಂದ ಚಂದುಕೂಡ್ಲು, ಯುವರಾಜ ಅಂಬಟೆಮೂಲೆ, ನಿತೀಶ್ ಬಳ್ಳಿ ಕಾನ, ಜಿತೇಶ್ ಮತ್ತು ಪ್ರವೀಣ್ ಎಂಬುವವರು ಈಜುವುದಕ್ಕೆ ಪಯಸ್ವಿನಿ ನದಿಗೆ ಬಂದಿದ್ದರು.

ಓಡಬಾಯಿ ಬಳಿ ತೂಗುಸೇತುವೆ ಸಮೀಪ ಕಾರನ್ನು ನಿಲ್ಲಿಸಿ ಸೇತುವೆಯಲ್ಲಿ ನಡೆದು ದೊಡ್ಡೇರಿಗೆ ಹೋಗಿ ಬಳಿಕ ಪಯಸ್ವಿನಿ ನದಿ ಇಳಿದರು. ವೇಳೆ ದುರ್ಘಟನೆ ನಡೆದಿದೆ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com